ಲೇಖಕರು: ಬಸವರಾಜ ಕಲ್ಗುಡಿ ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ......... ಈ ಪುಸ್ತಕದಲ್ಲಿನ ಅನೇಕ ಲೇಖನಗಳು ಕನ್ನಡದ ಆಧುನಿಕ ಸಾಹಿತ್ಯ ಕುರಿತಂತೆ ಚರ್ಚಿಸಿದವುಗಳು. ಹಲವು ಲೇಖನಗಳಲ್ಲಿನ ಚಿಂತನೆಯು ಈಗಲೂ ಗಟ್ಟಿ ಕಾಳಿನಂತೆ ಉಳಿದಿವೆ ಎಂಬ ಧೈರ್ಯ ಈ ಪುಸ್ತಕವನ್ನು ಪ್ರಕಟಿಸಲು ಒಪ್ಪಿಗೆ ನೀಡುವಂತೆ ಮಾಡಿದೆ.
-ಬಸವರಾಜ ಕಲ್ಗುಡಿ (ಲೇಖಕರ ಮಾತಿನಿಂದ)