ಲೇಖಕರು: ಡಾ. ಎಚ್. ನರಸಿಂಹಯ್ಯ ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ
ಮೋಸಮಾಡಲು ಅವಕಾಶವಿದ್ದರೂ ಮೋಸಮಾಡದೆ ಹೋದರೆ ಅಂತಹವನು ನಿಜವಾಗಿಯೂ ಸತ್ಯವಂತ, ಪ್ರಾಮಾಣಿಕ. ಅಂತಹ ಪ್ರಾಮಾಣಿಕ ವ್ಯಕ್ತಿಗಳನ್ನು ತಯಾರು ಮಾಡುವುದೇ ಶಿಕ್ಷಣದ ಮುಖ್ಯ ಉದ್ದೇಶ. -ಎಚ್. ನರಸಿಂಹಯ್ಯ