ದಾಸ್ಯದಿಂದ ಆಚೆಗೆ (ಬೂಕರ್ ಟಿ ವಾಷಿಂಗ್ಟನ್ ಆತ್ಮಕತೆ)
ದಾಸ್ಯದಿಂದ ಆಚೆಗೆ (ಬೂಕರ್ ಟಿ ವಾಷಿಂಗ್ಟನ್ ಆತ್ಮಕತೆ)
ದಾಸ್ಯದಿಂದ ಆಚೆಗೆ (ಬೂಕರ್ ಟಿ ವಾಷಿಂಗ್ಟನ್ ಆತ್ಮಕತೆ)
Share:
₹180
Ships within 3 days
SKU :
0
Description

ಕನ್ನಡಕ್ಕೆ: ಕೆ. ಪುಟ್ಟಸ್ವಾಮಿ ಬೆಲೆ: 200/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು .................... ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನಪ್ರತಿಭೆಯಿಂದ ಜನನಾಯಕನಾದ ಕಥೆಯಿದು. ರಾಜಕೀಯ ಅಧಿಕಾರದಿಂದ ದೂರವಿದ್ದರೂ ರಾಜಕೀಯ ನಾಯಕರ ಮೇಲೆ ಅಪಾರ ಪರಿಣಾಮ ಬೀರಿದ, ತನ್ನ ಜನಾಂಗಕ್ಕೆ ಅನ್ಯಾಯವೆಸಗಿದ ಜನರನ್ನು ಮಣಿಸಲು ಅವಕಾಶವಿದ್ದರೂ ಮನುಕುಲದ ಸಮರಸವನ್ನು ಬಯಸಿ ಆ ನಿಟ್ಟಿನಲ್ಲಿ ಹೆಣಗಿದವನ ಕಥೆಯಿದು. ತೋಟದಲ್ಲಿ ದಾಸಿಯಾಗಿದ್ದವಳ ಹೊಟ್ಟೆಯಲ್ಲಿ ತಂದೆ ಯಾರೆಂದು ತಿಳಿಯದೆ ಜನಿಸಿದವನ ಆತ್ಮಕಥೆಯಿದು.... (ಬೆನ್ನುಡಿಯಿಂದ)

ಅಭಿನವ24 products on store
Payment types
Create your own online store for free.
Sign Up Now