ಉಪನಿಷತ್ತು
ಉಪನಿಷತ್ತು
ಉಪನಿಷತ್ತು
Share:
₹45
Ships within 3 days
SKU :
100
Description

ಲೇಖಕರು: ನ. ರವಿಕುಮಾರ ಬೆಲೆ: 50/- ರಿಯಾಯಿತಿ: 10% ಪ್ರಕಾಶನ: ಪ್ರಣತಿ, ದೊಡ್ಡಹೊಂಡ. .......................................... ಪರಸ್ಪರ ಹತ್ತಿರ ಕೂತು ಮಾತಾಡಿದ್ದೇ ಉಪನಿಷತ್ತಾಯ್ತು. `ಹತ್ತಿರ ಬನ್ನಿ’ ಎನ್ನುವ ಸಂದೇಶದಲ್ಲಿ ಎಲ್ಲವೂ ಅಡಗಿದೆ. ಹತ್ತಿರ ಕುಳಿತ್ತಿದ್ದರಲ್ಲಿಯೂ ಎಲ್ಲವೂ ಇದೆ. ಅಲ್ಲಿ ಪ್ರೀತಿ ಇದೆ, ಕಥೆ ಇದೆ, ಸಂವಾದ ಇದೆ, ಪಶ್ನೆ-ಉತ್ತರಗಳಿವೆ; ತೀವ್ರವಾದ ಸಂವೇದನೆಗಳಿವೆ. ತನ್ನ ಸಿದ್ಧಾಂತಗಳ ಹೇರುವಿಕೆಯ ಅಗತ್ಯವೇ ಅದಕ್ಕಿಲ್ಲ. ಮಾತು-ಮೌನಗಳ ಹತ್ತಿರವಿದೆ ಎಂಬ ಸ್ವಾನುಭವ, ಮಾತಿಗೆ ಸದಾ ಇದ್ದಾಗ ಅಲ್ಲಿ ಮಡಿ-ಮೈಲಿಗೆಗಳಿಲ್ಲ. ಅದು ಚಿರಂಜೀವಿ- ಮಕ್ಕಳ ಹಾಗೆ.

  • ಲಕ್ಷ್ಮೀಶ ತೋಳ್ಪಾಡಿ
ಅಭಿನವ24 products on store
Payment types
Create your own online store for free.
Sign Up Now