ಲೇಖಕರು: ರಾಜೇಂದ್ರ ಪ್ರಸಾದ್ ಬೆಲೆ: 100/- ರಿಯಾಯಿತಿ:10% ಪ್ರಕಾಶನ: ಅಭಿನವ, ಬೆಂಗಳೂರು ............................ ಪರಂಪರೆಯ ಜೊತೆಗಿನ ನನ್ನ ಅನುಸಂಧಾನದ ಮೊದಲ ಸರಣಿ.. ಇಲ್ಲೊಂದಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ಅದು ಇನ್ನು ಮುಂದೆ ಬೇರೆ ಬೇರೆ ಕಾವ್ಯಗಳಲ್ಲಿ ಹೆಚ್ಚು ಪ್ರಚುರವಾಗಬಹುದು. ಅಥವಾ ನಿರ್ಲಕ್ಷ್ಯಕ್ಕೆ ಒಳಪಡಬಹುದು. ಆದರೆ ಇದುವರೆವಿಗೂ ಹಲವು ದಾರಿಗಳ ನಡಿಗೆಯಲ್ಲಿದ್ದ ನನಗೆ ಸ್ಪಷ್ಟವಾದ ದಾರಿಯನ್ನು ತೋರಿಸಿದ್ದು ಬ್ರೆಕ್ಟ್ ಪರಿಣಾಮ ಮತ್ತು ಈ ಮಾಯದ ಜೋಳಿಗೆ. ನಾದ, ಲಯ, ವಸ್ತು, ವಿಚಾರ ಇತ್ಯಾದಿಯಾಗಿ ನನ್ನನ್ನು ಸಂಪನ್ನಗೊಳಿಸಿವೆ. 2-3 ವರ್ಷಗಳ ಅವಧಿಯಲ್ಲಿ ಬರೆದ ಕವಿತೆಗಳು ಈ ಸಂಕಲನದಲ್ಲಿವೆ.
-ರಾಜೇಂದ್ರ ಪ್ರಸಾದ್